ಶ್ರೀಮದ್ವಾಲ್ಮೀಕಿರಾಮಾಯಣ


ಭಾಷೆ: ಕನ್ನಡ

ಅಧ್ಯಾಪಕರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

ಮುನ್ನೋಟ Enroll in Course

ಭಾರತೀಯ ಕಾವ್ಯದಲ್ಲಿ ನಮಗೆ ಮೊಟ್ಟಮೊದಲಾಗಿ ಕಾಣುವಂಥದ್ದು ರಾಮಾಯಣ. ಆದ್ದರಿಂದ ಇದು  ಆದಿಕಾವ್ಯವೆಂದು ಪ್ರಸಿದ್ಧವಾಗಿದೆ.  ರಾಮನ ಅಯನ (ದಾರಿ) ಅಥವಾ ರಾಮನ ಚರಿತೆಯನ್ನು ವಾಲ್ಮೀಕಿಗಳು ಬರೆದ ಮಹಾಕಾವ್ಯವೇ ರಾಮಾಯಣ.

ರಾಮಾಯಣದಲ್ಲಿ ಒಟ್ಟು ಏಳು ಕಾಂಡ (ವಿಭಾಗ) ಗಳಿವೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ. ಈ ಏಳು ಕಾಂಡಗಳಲ್ಲಿ ಒಟ್ಟು ೫೦೦ ಸರ್ಗಗಳು (ಅಧ್ಯಾಯ), ೨೪೦೦೦ ಶ್ಲೋಕಗಳಿವೆ

ಕನ್ನಡದ ಖ್ಯಾತ ಸಾಹಿತಿ, ರಂಗಭೂಮಿ ಕಲಾವಿದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು 'ವಾಚಿಕಾಭಿನಯ'ದ ವಿನೂತನ ಶೈಲಿಯಲ್ಲಿ ಕಥೆಯನ್ನು ಹೇಳಿದ್ದಾರೆ.
 
 

ಪಠ್ಯಕ್ರಮ

ಕೋರ್ಸ್ ಬಳಸುವ ವಿಧಾನ

  • ನೀವು ಖರೀದಿಸಿದ ಪ್ಲಾನ್ ನ ಪ್ರಕಾರ ನಿಮಗೆ ಈ ಕೋರ್ಸ್ ಅನ್ನು ಈ ಅವಧಿಗೆ ಉಪಯೋಗಿಸಲು ಅವಕಾಶವಿರುತ್ತದೆ
    • ಶ್ರೀಮದ್ವಾಲ್ಮೀಕಿರಾಮಾಯಣ: 90 ದಿನಗಳ ಪ್ರವೇಶಾವಕಾಶ
    • ಶ್ರೀಮದ್ವಾಲ್ಮೀಕಿರಾಮಾಯಣ: 180 ದಿನಗಳ ಪ್ರವೇಶಾವಕಾಶ
  • ಒಂದು ಬ್ರೌಸರ್ ಮತ್ತು 'ಅರಿವು' ಆಂಡ್ರಾಯಿಡ್ ಆಪ್ (ಒಂದು ಫೋನ್) ಮೂಲಕ ಈ ಕೋರ್ಸ್ ಅನ್ನು ಉಪಯೋಗಿಸಬಹುದು

  • ಲಾಗಿನ್ ನಂತರ  ನನ್ನ ಕೋರ್ಸ್ಗಳು ಲಿಂಕ್ ನ ಮೂಲಕ ಈ ಕೋರ್ಸ್ ಅನ್ನು ನೀವು ಪ್ರವೇಶಿಸಬಹುದು

 

Enroll in Course